ಊಟ ನೀಡಿ, ಮಾನವೀಯತೆ ಮೆರೆದ ಸಂಗಮನಾಥ ಸ್ವಾಮಿಗಳು

0
50

ಚಿತ್ತಾಪುರ: (ಕೊವಿಡ್-19) ಹಿನ್ನೆಲೆ ತಾಲೂಕಿನ ಅಳ್ಳೋಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಸೆಂಟರ್ ಮಾಡಲಾಗಿದ್ದು ಈ ಕ್ವಾರಂಟೈನಲ್ಲಿನ ವಲಸೆ ಕಾರ್ಮಿಕರಿಗೆ

ಶ್ರೀ ಸಾವಿರ ದೇವರ ಸಂಸ್ಥಾನ ಮಠ, ಶ್ರೀ ಪರಮಪೂಜ್ಯ ಸಂಗಮನಾಥ ಸ್ವಾಮಿಗಳು
ರೊಟ್ಟಿ, ಬದನೆಕಾಯಿ ಪಲ್ಯ ಹಾಗೂ ಅನ್ನ ಸಾಂಬಾರ್ ಊಟದ ವ್ಯವಸ್ಥೆ ಮಾಡಿ ಕಾರ್ಮಿಕರಿಗೆ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here