ಮಾಜಿ ಪ್ರಧಾನಿ ರಾಜೀವಗಾಂಧಿ ಪುಣ್ಯಸ್ಮರಣೆಯ ನಿಮಿತ್ಯ ಯುವ ಕಾಂಗ್ರೆಸ್ ವತಿಯಿಂದ ರೂ. 200 ಹಂಚಿಕೆ

0
22

ಕಲಬುರಗಿ: ಮಾಜಿ ಪ್ರಧಾನಿ ದಿ. ರಾಜೀವಗಾಂಧಿ ಅವರ ಪುಣ್ಯಸ್ಮರಣೆಯ ನಿಮಿತ್ಯ ಯುವ ಕಾಂಗ್ರೆಸ್ ವತಿಯಿಂದ ನ್ಯಾಯ ಯೋಜನೆ ಒಂದು ದಿನದ ವೇತನ 200ರೂ.ಗಳನ್ನು ದೇಶದ 5 ಕೋಟಿ ಬಡ ಕುಟುಂಬಗಳಿಗೆ 25 ಕೋಟಿ ಜನರಿಗೆ ನೆರವು ನೀಡುವ ಮೂಲಕ ಅವರ ಬೆಂಬಲಕ್ಕೆ ನಿಂತಿದೆ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ 29 ಜನಕ್ಕೆ 200ರೂ.ಗಳನ್ನು ಪ್ರತಿ ಬಡ ವ್ಯಕ್ತಿಗೆ ನೀಡುವ ಮೂಲಕ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಈರಣ್ಣ ಪಾಟೀಲ್ ಝಳಕಿ, ಲಿಂಗರಾಜ್ ತಾರಫೈಲ್, ಓವೈಜ್ ಶೇಖ್, ಕಿರಣ್, ಚಂದು, ಭೀಮು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here