ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಎಂಗೆ ಮನವಿ

0
25

ಕಲಬರಗಿ: ಇಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎ.ಐ.ಎಸ್.ಇ.ಸಿ) ಜಿಲ್ಲಾ ಸಮಿತಿ ವತಿಯಿಂದ  ಅತಿಥಿ ಉಪನ್ಯಾಸಕರು, ಖಾಸಗೀ ಶಾಲಾ ಶಿಕ್ಷಕರು ಹಾಗೂ ವೃತ್ತಿಪರ ಕಾಲೇಜು ಸಿಬ್ಬಂದಿ,  ವಿವಿಧ ಬೇಡಿಕೆಗಳ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರಬರೆದು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು. ಈ ನಿಯೋಗದ ನೇತೃತ್ವವನ್ನು ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ನಾಯಕ ಗಣಿತ ಶಿಕ್ಷಕ ವೀರಭದ್ರಪ್ಪ ಆರ್. ಕೆ ನೇತೃತ್ವದಲ್ಲಿ, ಉಪನ್ಯಾಸಕರಾದ ಅಶ್ವಿನಿ, ಶಿವುಕುಮಾರ ಇ. ಕೆ, ಹಾಗೂ ಲೋಹಿತ್ ಮುಂತಾದವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here