ಶಿವಾಚಾರ್ಯರರ ಕೊಲೆಗಾರರ ಬಂಧನಕ್ಕೆ ಆಗ್ರಹ

0
245

ಕಲಬುರಗಿ: ಮಹಾರಾಷ್ಟ್ರದ ನಾಂದೇಡನಲ್ಲಿ ವೀರಶೈವ ಲಿಂಗಾಯತ ಮಠದ ಶಿವಾಚಾರ್ಯರರಾದ ಶ್ರೀ ನಿರ್ವಾಣರುದ್ರ ಪಶುಪತಿನಾಥ ಸ್ವಾಮೀಜಿಯವರನ್ನು ಮಠದ ಆವರಣದಲ್ಲಿ ಘೋರವಾಗಿ ಹತ್ಯೆ ಮಾಡಲಾದ ಕೃತ್ಯ, ಅ.ಭಾ.ವಿ. ಮಹಾಸಭಾ ಕಲಬುರಗಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಾಂತ ರೆಡ್ಡಿ ಪೇಠ ಶಿರೂರ ಉಗ್ರವಾಗಿ ಖಂಡಿಸಿದ್ದಾರೆ.

ಕರ್ನಾಟಕ ಸರಕಾರದ ಗೃಹ ಸಚಿವರು ಮಹಾರಾಷ್ಟ್ರದ ಸರಕಾರದ ಮೇಲೆ ಒತ್ತಡ ತಂದು ಕೊಲೆ ಗಾರರನ್ನು ತಕ್ಷಣವೇ ಬಂಧಿಸ, ವೀರಶೈವ ಮಠಗಳಿಗೆ ಮಠಾಧೀಶರಿಗೆ ಸೂಕ್ತ ಭದ್ರತೆಯನ್ನುನೀಡಬೇಕು ಎಂದು ಈ ವೇಳೆಯಲ್ಲಿ ಅಗ್ರಹಿಸಿದ್ದಾರೆ.

Contact Your\'s Advertisement; 9902492681

ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here