ಸರ್ಜಾ‌ ನಿಧನಕ್ಕೆ ಶಾಸಕ ಖರ್ಗೆ ಕಂಬನಿ

0
42

ಬೆಂಗಳೂರು: ಕನ್ನಡದ ಯುವನಟ ಚಿರಂಜೀವಿ ಸರ್ಜಾರ ಅಕಾಲಿಕ‌ ನಿಧನಕ್ಕೆ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಯುವನಟನ ಸಾವು ಕನ್ನಡ‌ಚಿತ್ರರಂಗಕ್ಕೆ ತುಂಬಲಾಗದ ನಷ್ಠ, ಅವರ ಅಗಲಿಕೆ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಆ ಭಗವಂತ ಕರುಣಿಸಲಿ ಎಂದು ಮಾನ್ಯ ಶಾಸಕರು ತಮ್ಮ ಶೋಕ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here