ಎಚ್.ಡಿ ದೇವೇಗೌಡ ರಾಜ್ಯಸಭೆಗೆ ಆಯ್ಕೆಯಾದಕ್ಕೆ ಸೇಡಂ ಕಾರ್ಯಕರ್ತರಿಂದ ವಿಜಯೋತ್ಸವ

0
68

ಸೇಡಂ :  ರಾಜ್ಯಸಭೆ ಚುನಾವಣೆಗೆ ಮಾಜಿ ಪ್ರಧಾನಿ  ಎಚ್. ಡಿ ದೇವೆಗೌಡ  ಅವರು ಅವಿರೋಧವಾಗಿ ಆಯ್ಕೆಯಾಗಿದಕ್ಕೆ ನಗರದ  ಜೆಡಿಎಸ್ ಕಛೇರಿಯ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ  ಜಿಲ್ಲಾ  ಹಿರಿಯ ಮುಖಂಡರು ಪ್ರಹ್ಲಾದ್ ‌ಕುಲಕರ್ಣಿ. ತಾಲೂಕು ಅಧ್ಯಕ್ಷ ಜಗನ್ನಾಥ ರೆಡ್ಡಿ ಗೋಟುರ್ ,ಮಹ್ಮದ ಮೌಲಾನಾ, ನರಸಪ್ಪ .ಮಹ್ಮದ ಸದ್ದಾಂ , ಮಹ್ಮದ ಪಟೇಲ್ ಹೋಡಬಿರ್ನಳ್ಳಿ, ಅಬ್ದುಲ್ ನಜಿರ್ , ದೇವೇಂದ್ರ ಹೆಗಡೆ , ನಾಗಪ್ಪ ಮದಕಲ್ ರಾಹುಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here