ಡಾ.ಮಲ್ಲಿಕಾರ್ಜುನ ಖರ್ಗೆ ರವರ ಅವಿರೋಧ ಆಯ್ಕೆಗೆ ಹರ್ಷ

0
51

ಶಹಾಪುರ: ಡಾ.ಮಲ್ಲಿಕಾರ್ಜುನ ಖರ್ಗೆರವರು ರಾಜ್ಯಸಭಾ ಸದಸ್ಯ ರಾಗಿ ಅವಿರೋದವಾಗಿ ಆಯ್ಕೆ ಆಗಿದ್ದಕ್ಕೆ ಕಾಂಗ್ರೇಸ್ ಯುವ ಮುಖಂಡ ಶಿವು ಆಂದೋಲಾ ಶಿರವಾಳರವರು ಹರ್ಷ ವ್ಯಕ್ತ ಪಡಿ ಸಿದರು. ರಾಜ್ಯ ಸಭೆಯಲ್ಲಿ ಡಾ: ಖರ್ಗೆರವರು ಕೇಂದ್ರ ಸರ್ಕಾರ ಜನ ವಿರೋದಿ ನೀತಿಯ ವಿರುದ್ಧ ಧ್ವನಿ ಎತ್ತಲಿದ್ದಾರೆ. ಅವರು ರಾಜ್ಯ ಸಭಾ ಸದಸ್ಯರಾಗಿ ಕಾಂಗ್ರೇಸ ಹೈಕಮಾಂಡ. ಆಯ್ಕೆ ಮಾಡಿ ದಕ್ಕೆ ಸೋನಿಯ ಗಾಂದಿ ಹಾಗೂ ರಾಹುಲ ಗಾಂಧಿ ಅವರಿಗೆ ಧನ್ಯ ವಾದ ತಿಳಿಸಿದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here