ಕಾಂಗ್ರೆಸ್ ಪಕ್ಷದ ಬಲಬರ್ಧನೆಗೆ ಪಕ್ಷದ ಮುಖಂಡರಿಂದ ಡಿ.ಕೆ.ಶಿವಕುಮಾರಗೆ ಭೇಟಿ

0
42

ಶಹಾಬಾದ: ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ನೇತೃತ್ವದಲ್ಲಿ ಮುಖಂಡರ ನಿಯೋಗ ಪಕ್ಷದ ಬಲವರ್ಧನೆ ಕುರಿತು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರೊಂದಿಗೆ ಬೆಂಗಳೂರಿನಲ್ಲಿ ಸಮಾಲೋಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here