ವಿದ್ಯುತ ಬಿಲ್ನಲ್ಲಿ ವಿನಾಯಿತಿಗೆ ಮುಸ್ಲೀಮ ಯೂನಿಯನ್ ಫ್ರೇಂಟ್ ಆಗ್ರಹ

0
26

ಕಲಬುರಗಿ: ಮುಸ್ಲೀಮ ಯೂನಿಯನ್ ಫ್ರೇಂಟ್ ಸಂಘಟನೆಯ ನೇತೃತ್ವದಲ್ಲಿ ಕೊರೋನಾ ಲಾಕ್‌ಡೌನ್ ಪರಿಣಾಮವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಇಲ್ಲಿನ ಜನ ಸಾಮಾನ್ಯರಿಗೆ ಮೂರು ತಿಂಗಳ ವಿದ್ಯುತ ಜೇಸ್ಕಾಂ ಬಿಲ್‌ನಲ್ಲಿ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಹಾಗೂ ಕೊರೋನಾ ಮಹಾಮಾರಿ ತಡೆಗಟ್ಟಲು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶೇಖ ಸಿರಾಜ ಪಾಶಾ, ಅಲಿಮುದ್ದೀನ್ ಸಾಬ್, ಎಂ.ಎಂ ನ್ಹೂ, ಅಫಜಲವೋದ್ದಿನ್, ಸಲೀಮ್ ಸಗ್ರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here