ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ

0
34

ಕಲಬುರಗಿ: ನಗರದ ಸರದಾರ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಚೀನಾ ಸೈನಿಕರೋಂದಿಗೆ ನಡೆದ ಘರ್ಷಣೇಯಲ್ಲಿ ಹುತಾತ್ಮರರ ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಈರಣ್ಣ ಪಾಟೀಲ್ ಝಳಕಿ, ಲಿಂಗರಾಜ್ ತಾರಫೈಲ್, ಓವೈಜ್ ಶೇಖ್, ಶಿವಾನಂದ ಹೊನಗುಂಟಿ, ಶೇಖ ಬಬುಲ್ಲು, ಪರಶುರಾಮ ನಾಟೇಕಾರ, ಗೋವಿಂದ, ಕಿರಣ್, ದಿಗಂಬರ್, ಶರಣಪ್ಪ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here