ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಹುತಾತ್ಮ ವೀರರಿಗೆ ಶ್ರದ್ಧಾಂಜಲಿ

0
19

ಕಲಬುರಗಿ: ನಗರದ ಸರದಾರ್  ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಚೀನಾ ಸೈನಿಕರೋಂದಿಗೆ ನಡೆದ ಘರ್ಷಣೇಯಲ್ಲಿ ಹುತಾತ್ಮರಾದ ವೀರಯೋಧರಿಗೆ ಮೋಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಿತಿ ವಕ್ತಾರರು ಹಾಗೂ ನ್ಯಾಯವಾದಿ ವೈಜನಾಥ ಎಸ್.ಝಳಕಿ, ಶಾಹಾಜಿವರಾವ ಪಾಟೀಲ್, ಸಂದೇಶ ಪವಾರ, ರಾಜೇಶ ನಾಟೇಕಾರ, ರೇವಪ್ಪಾ ಮಿಮ್ದೋಪುರ, ಖೇಮಲಿಂಗ ನರೋಣಾ, ದೀಪಕ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here