ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಎಇಇ, ಶ್ರೀಧರ್ ಅಧಿಕಾರ ಸ್ವೀಕಾರ ಮೂಲಕ emedialine - June 23, 2020 0 17 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಚಿತ್ತಾಪುರ: ಇತ್ತೀಚಿಗೆ ವರ್ಗಾವಣೆಗೊಂಡು ಸರ್ಕಾರದ ಆದೇಶದ ಮೇರೆಗೆ ಪುನಃ ಚಿತ್ತಾಪುರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಎಇಇ)ಆಗಿ ನಿನ್ನೆ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಕಚೇರಿ ಸಿಬ್ಬಂದಿಗಳು ಸ್ವಾಗತಿಸಿಕೊಂಡರು. ಈ ವೇಳೆಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿದ್ದು ಅಣಬಿ ಇದ್ದರು.