ಎಇಇ, ಶ್ರೀಧರ್ ಅಧಿಕಾರ ಸ್ವೀಕಾರ

0
17

ಚಿತ್ತಾಪುರ: ಇತ್ತೀಚಿಗೆ ವರ್ಗಾವಣೆಗೊಂಡು ಸರ್ಕಾರದ ಆದೇಶದ ಮೇರೆಗೆ ಪುನಃ ಚಿತ್ತಾಪುರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಎಇಇ)ಆಗಿ ನಿನ್ನೆ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಕಚೇರಿ ಸಿಬ್ಬಂದಿಗಳು ಸ್ವಾಗತಿಸಿಕೊಂಡರು. ಈ ವೇಳೆಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿದ್ದು ಅಣಬಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here