ಶ್ರೀ ರಾಮ ಸೇನಾದಿಂದ ಚೀನಾ ಧ್ವಜಕ್ಕೆ ಪ್ರತಿಕೃತಿ ದಹನ ಮಾಡಿ ಆಕ್ರೋಶ

0
27

ಕಲಬುರಗಿ: ಚೀನಾ ದೇಶದ ಎಲ್ಲ ಬಗೆಯ ಉತ್ವನ್ನಗಳನ್ನು ನಿಷೇಧಿಸಬೇಕು ಎಂದು ಶ್ರೀ ರಾಮ ಸೇನಾ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಹೇಶ ಕೆಂಭಾವಿ ನೇತೃತ್ವದಲ್ಲಿ ಚೀನಾ ಧ್ವಜಕ್ಕೆ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಅಖೀಲೇಶ ಒಡೆಯರ, ಮಹಾದೇವ (ಮ್ಯಾಡಿ), ಬಸವರಾಜ ಮೈತ್ರಿ, ಶರಣು ಗೊಬ್ಬುರ,  ಮಹೇಶ ಗೊಬ್ಬುರ, ಶಂಕರ ಜೊಕಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here