600 ಸಸಿ ನೆಡುವ ಕಾರ್ಯಕ್ರಮಕ್ಕೆ ಅರಣ್ಯಧಿಕಾರಿ ಬಾಬುರಾವ ಪಾಟೀಲ ಚಾಲನೆ

0
43

ಕಲಬುರಗಿ: ನಗರದ ಹೊರವಲಯದ ಕೋಟನೂರ (ಡಿ) ಗ್ರಾಮದ ಬಡಾಣೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಭಿಮಾನಿಬಳಗ ಹಾಗೂ ಅರಣ್ಯ ಪ್ರಾದೇಶಿಕ ವಿಭಾಗ ವಲಯ ಸಂಯುಕ್ತಾಶ್ರಯದಲ್ಲಿ ೬೦೦ ಸಸಿಗಳನ್ನು ಸಹಾಯಕ ಅರಣ್ಯ ಸಂರಕ್ಷಕ ಅಧಿಕಾರಿಗಳಾದ ಬಾಬುರಾವ ಪಾಟೀಲ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಲಯಅರಣ್ಯ ಅಧಿಕಾರಿಗಳಾದ ಸುನಿಲಕುಮಾರ ಚವ್ಹಾಣ, ಉಪ ವಲಯಅರಣ್ಯ  ಅಧಿಕಾರಿ ಕಾಶೀನಾಥ, ದಿನೇಶ.ಎನ್.ದೊಡ್ಡಮನಿ, ಪ್ರಶಾಂತ ಪಾಟೀಲ್, ಬಸವರಾಜ ರಾಘವೇಂದ್ರ, ವಿನೋದ ಜೋಶಿ, ಭೀಮಾಶಂಕರ ಸಿಂಧೆ, ಪ್ರಕಾಶ ಸುತ್ತಾರ, ಮಲ್ಲಿಕಾರ್ಜುನ ಬೆನಕನಳ್ಳಿ  ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here