21 ದಿನದ ಅನುಷ್ಠಾನ ಮುಕ್ತಾಯ ಸಮಾರಂಭ 25ಕ್ಕೆ

0
104

ಕಲಬುರಗಿ: ಚಿತ್ತಾಪುರ ತಾಲೂಕು ಸುಕ್ಷೇತ್ರ ನಾಲವಾರನ ಆಧಿಶೇಷ ಮಠದ ಶಿವಯೋಗಿ ಚಂದ್ರಶೇಖರ ಮಹಾಸ್ವಾಮಿಗಳವರ ೫೦ನೇ ವರ್ಷದ ೨೧ದಿನದ ಅನುಷ್ಠಾನ ಮುಕ್ತಾಯ ಸಮಾರಂಭ ಜು.೨೫ರಂದು ಶ್ರೀಗಳ ಸಾಂಕೇತಿಕವಾಗಿ ಜರುಗಲಿದೆ.

ಕೋವಿಡ್-೧೯ ಇರುವುದರಿಂದ ಸರಕಾರದ ಆದೇಶ ಪಾಲಿಸುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಖಾಂತರ ಸಕಲ ಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಆಧಿಶೇಷನ ಪೂಜೆಯನ್ನು ಮಾಡಿ ಆಚರಿಸಬೇಕೆಂದು ಮಠದ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here