ಖರ್ಗೆ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

0
74

ಕಲಬುರಗಿ: ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ೩೭೧ (ಜೆ) ಕಲಂ ರೂವಾರಿ, ಕೇಂದ್ರ ಮಾಜಿ ಸಚಿವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ, ರಾಜ್ಯಸಭೆ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೋಳ್ಳಲಾಯಿತು.

ಜಿಲ್ಲಾಧ್ಯಕ್ಷ ಜಗದೇವ ಗುತೇದಾರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈರಣ್ಣ ಝಳಕಿ, ಮಹಿಳಾ ಅಧ್ಯಕ್ಷೆ ಲತಾ ರವಿರಾಠೋಡ, ಮುಖಂಡರಾದ ಮಜರ ಆಲಂಖಾನ, ಪ್ರವೀಣಕುಮಾರ ಪಾಟೀಲ್ ಹರವಾಳ, ಡಾ.ಕಿರಣ ದೇಶಮುಖ, ಸಂತೋಷ ಪಾಟೀಲ್ ದಣ್ಣೂರ, ಲಿಂಗರಾಜ ತಾರಫೈಲ್,  ಸಿದ್ದಾರ್ಥ ಕೋರವಾರ, ಶರಣು ಕಡಗಂಚಿ, ಗೋಪಿಕೃಷ್ಣ ಗುಡೇನವರ, ಓಯೇಜ ಶೇಖ, ಶರಣು ಡೋಣಗಾಂವ, ಅಮರ ಶಿರವಾಳ, ಚೇತನ ಗೋನಾಯಕ, ಕುಶಾಲ ಆಂದೋಲಾ, ಶಕೀಲ ಸರಡಗಿ, ಕಾರ್ತಿಕ ನಾಟೀಕಾರ, ಪ್ರಶಾಂತ ಪಾಟೀಲ್, ಶಿವಾನಂದ ಹೊನಗುಂಟಿ, ಪರಶುರಾಮ ನಾಟೀಕಾರ, ಅರುಣ ಭರಣಿ, ಭೀಮು, ಮಹೇಶ, ಪ್ರಜ್ಞಾನಂದ, ದಿಗಂಬರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here