ಸುರಪುರ ನೂತನ ಬಿಇಒ ಮಾದೇವರಡ್ಡಿಗೆ ಶಿಕ್ಷಕರ ಸಂಘದಿಂದ ಸ್ವಾಗತ

0
112

ಸುರಪುರ: ಕಳೆದ ಎರಡು ವರ್ಷಗಳಿಂದ ಸುರಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ನಾಗರತ್ನಾ ಓಲೆಕಾರ್ ಅವರ ವರ್ಗಾವಣೆಯಿಂದಾಗಿ ತಾಲೂಕು ಶಿಕ್ಷಕರ ಸಂಘದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಅದೇರೀತಿಯಾಗಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸಿರುವ ಮಹಾದೇವರಡ್ಡಿ ಅವರಿಗೆ ಗೌರವ ಸನ್ಮಾನ ನಡೆಸಿ ಸ್ವಾಗತಿಸಿ ಕರ್ತವ್ಯಕ್ಕೆ ಶುಭ ಕೋರಿದರು.

ಈ ಸಂಧರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ,ತಾಲೂಕು ಅಧ್ಯಕ್ಷ ಸೋಮರಡ್ಡಿ ಮಂಗಿಹಾಳ,ಎನ್‌ಜಿಒ ತಾಲೂಕು ಅಧ್ಯಕ್ಷ ಸಂಜೀವಕುಮಾರ ದರಬಾರಿ,ಎನ್‌ಜಿಒ ಪ್ರಧಾನ ಕಾರ್ಯದರ್ಶಿ ಶರಣ ಬಸವ ಗಚ್ಚಿಮನಿ,ಶರಣಬಸವ ದೇವರಗೋನಾಲ,ಸಿದ್ದನಗೌಡ,ಎಸ್.ಎಸ್.ಕರಡ್ಡಿ ನಿವೃತ್ತ ಶಿಕ್ಷಣ ಸಂಯೋಜಕ,ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಯಲ್ಲಪ್ಪ ಕಾಡ್ಲೂರ,ಚಂದ್ರಕಾಂತ ಕೊಣ್ಣೂರ ಡಿವಾಯ್‌ಪಿಸಿ ಯಾದಗಿರಿ,ಪ್ರಭಾರಿ ಕ್ಷೇತ್ರ ಸಮನ್ವಾಯಾಧಿಕಾರಿ ಖಾದರಪಟೇಲ್, ಕನಕಪ್ಪ ವಾಗಣಗೇರಾ,ರಾಜಶೇಖರ ದೇಸಾಯಿ ಇನ್ನುಳಿದಂತೆ ಅನೇಕ ಜನ ಇಸಿಒ ಹಾಗು ಬಿಆರ್‌ಪಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here