ಕೊರೊನಾ ಜಾಗೃತಿಗಾಗಿ ಸೈಕಲ್ ಏರಿದ ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ

0
713

ಕಲಬುರಗಿ: ಇಂದು ಬೆಳಿಗ್ಗೆ ಇಡೀ ನಗರವು ಸೈಕಲ್ ಸವಾರಿ ಮೂಲಕ ಪ್ರದಕ್ಷಿಣೆ ನಡೆಸಿ ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಸೇಡಂ ಅವರು ಕೊರೊನಾ ವಿರುದ್ಧ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲರಿಗೂ ಹೆಮ್ಮರಿ ಬಗ್ಗೆ ಜಾಗೃತಿ ವಾಗಿರಲು ಮಾರ್ಗದರ್ಶನ ಮಾಡಿದರು.

ನಗರದ ರಿಂಗ್ ರಸ್ತೆ ಮೂಲಕ ಸುಮಾರು 30 ಕೀ.ಮೀ. ಇಂದು ಮುಂಜಾನೆ ಸವಾರಿ ನಡೆಸಿ, ಮಾರ್ಗ ಮಧ್ಯದ ಹೈಕೋರ್ಟ್ ರಿಂಗ್ ರೋಡಿನ ಶ್ರೀ ಅಕ್ಕಮಹಾದೇವಿ ಕಾಲೋನಿಯ ವಾಯು ವಿಹಾರದ ಗೆಳೆಯರ ಬಳಗಕ್ಕೆ ಭೇಟಿ ನೀಡಿದರು.

Contact Your\'s Advertisement; 9902492681

ಮಾಜಿ ಸಚಿವರಾಗಿ ಹಮ್ಮು ಬಿಮ್ಮುಗಳಿಲ್ಲದೆ ಜನಸಾಮಾನ್ಯರ ಹೊಂದಿಗೆ ಬೇರೆತು. ಚಿಕ್ಕ ಚಹಾದ ಅಂಗಡಿಯಲ್ಲಿ ಎಲ್ಲರೊಂದಿಗೆ ಕಾಫಿ ಸೇವಿಸಿ ಸಂಕಲರ ಕುಶಲೋಪರಿ ವಿಚಾರಿಸಿದರು.

ವಾಯುವಿಹಾರ ಸ್ನೇಹ ಬಳಗದ ಪ್ರಮುಖರಾದ ಶಿವಶರಣಪ್ಪ ಕೋಬಾಳ, ತುಕರಾಮ ಪಾಟೀಲ, ಮಹಾಂತೇಶ ಪಾಟೀಲ್ , ಲಕ್ಷ್ಮಪುತ್ರ ಜಮಾದಾರ, ಗಜೇಂದ್ರ ಗುತ್ತೇದಾರ, ನಾನಾಸಾಹೇಬ್ ಪಾಟೀಲ ಕೂಡಿ, ಬಿ.ಎಂ.ಪಾಟೀಲ ಕಲ್ಲೂರ, ಭಟ್ ಹೋಟೆಲ್, ರಾಜು ಹೈಕೋರ್ಟ್, ರವಿ ಇನ್ನೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here