ಹರ್ಷಾನಂದ ಗುತ್ತೇದಾರ ಕೊರೊನಾದಿಂದ ಗುಣಮುಖರಾಗಲು ಗ್ರಾಮದೇವತೆಗೆ ಪೂಜೆ

0
200

ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಅವರು ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಹರ್ಷಾನಂದ ಗುತ್ತೇದಾರ ಅಭಿಮಾನಿಗಳು ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here