ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ

0
111

ಆಳಂದ: ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ಅಡಿಗಲ್ಲು ಸಂದರ್ಭದ ನಿಮಿತ್ತ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರೀರಾಮನ ಫೋಟೋ ಪೂಜೆ ಮಾಡುವ ಮೂಲಕ ಅಡಿಗಲ್ಲು ಸಮಾರಂಭದಲ್ಲಿ ಸಾಂಕೇತಿಕವಾಗಿ ಪಾಲ್ಗೊಳ್ಳಲಾಯಿತು.

ಈ ವೇಳೆಯಲ್ಲಿ ಮುಖಂಡರಾದ ಬಸವರಾಜ ಸಾಣಕ, ತಾ.ಪ. ಸದ್ಯಸರು ಹಾಗೂ ಬಿಜೆಪಿ ಮುಖಂಡರಾದ ಮಲ್ಲಿನಾಥ್  ಸಿಗರಕಂಟಿ, ರಮೇಶ ಸಿಗರಕಂಟಿ, ಮಹದೇವ ಲೆಂಡ್ಡೆ, ಶರಣು ಗದ್ದೆ, ಬಸವರಾಜ ಸೇರಿದಂತೆ ಇತ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here