ಜಿ ರಾಮಕೃಷ್ಣ ನಿಧನಕ್ಕೆ ಕಲಾವಿದ ವೀರಭದ್ರಯ್ಯ ಸ್ಥಾವರಮಠ ಸಂತಾಪ

0
48

ಕಲಬುರಗಿ: ಮಾಜಿ ಸಚಿವವರು ಹಿರಿಯ ರಾಜಕಾರಣಿಯಾದ  ಶ್ರೀ ಜಿ ರಾಮಕೃಷ್ಣ ನಿಧನಕ್ಕೆ ಗಡಿನಾಡ ಸಂಗೀತ ಹಾಗೂ ವಿವಿದೋದ್ದೇಶ ಸೇವಾ ಸಂಸ್ಥೆ ಅಧ್ಯಕ್ಷರಾದ ಆಕಾಶವಾಣಿ ಕಲಾವಿದ ವೀರಭದ್ರಯ್ಯ ಸ್ಥಾವರಮಠ ಭೂಸನೂರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here