ಸಿ.ಎಂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಪೌರ ಕಾರ್ಮಿಕರಿಗೆ ಸನ್ಮಾನ

0
58

ಕಲಬುರಗಿ: ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಆರ್‌ಜಿಎಸ್ ಹೆಲ್ತ್‌ಕ್ಲಬ್‌ನಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರ ಜನ್ಮದಿನದ ನಿಮಿತ್ತ ಅಭಿಮಾನಿ ಗೆಳೆಯರ ಬಳಗದಿಂದ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾಸ್ಕ್ ಹಾಗೂ ಹಣ್ಣುಹಂಪಲ ವಿತರಿಸಲಾಯಿತು.

ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಕುರುಬ ಸಂಘದ ಅಧ್ಯಕ್ಷ  ತಿಪ್ಪಣ್ಣ ಬಳಬಟ್ಟಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಅಧ್ಯಕ್ಷ ಧರ್ಮರಾಜ ಬಿ.ಹೆರೂರ, ಜಗದೇವಪ್ಪ ಮುಗುಟ, ದಿಲೀಪ ಆರ್.ಪಾಟೀಲ್, ಭಿರಣ್ಣ ಕಲ್ಲೂರ, ದೇವೆಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಬಂಕೂರ, ಅಫ್ಜಲ್ ಅಲಿ, ಕಾಂತ ಬಬಲಾದ, ವಿಠಲ ಪೂಜಾರಿ, ಕಾಶಿನಾಥ ಮರತೂರ, ಕುಪೇಂದ್ರ ಬರಗಾಲಿ, ನಾಗೇಂದ್ರಪ್ಪ ಪೂಜಾರಿ, ಜಗನ್ನಾಥ ನಾಗೂರ, ಶಿವಾಜಿ ಪೂಜಾರಿ, ಭೀಮರಾಯ ಪೂಜಾರಿ, ವಿ.ಕೆ.ಪೂಜಾರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here