ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ಕೆ.ಕೆ.ಆರ್.ಡಿ.ಬಿ ಎದುರು ಪ್ರತಿಭಟನೆ

0
75

ಕಲಬುರಗಿ: ನಗರದ ಹೀರಾನಗರ ಬಡಾವಣೆಯಲ್ಲಿ ರಸ್ತೆ, ತೆರೆದ ಚರಂಡಿ, ಕುಡಿಯುವ ನೀರಿಗಾಗಿ ಪೈಪಲೈನ್ ಹಾಗೂ ಇತರೆ ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ಹೀರಾಪೂರ ನಾಗರಿಕ ಹೋರಾಟ ಸಮಿತಿ ಕೆ.ಕೆ. ಆರ್.ಡಿ.ಬಿ ಎದುರು ಪ್ರತಿಭಟನೆ ನಡೆಸಿದರು.

ಕೆ.ಕೆ.ಆರ್.ಡಿ.ಬಿಯಿಂದ ಹಣ ಮಂಜೂರಿ ಮಾಡಿ ಕಾಮಾಗಾರಿ ಕೈಗೊಳ್ಳುವಂತೆ ಮಂಡಳಿಯ ಅಧ್ಯಕ್ಷರ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ರವರಿಗೆ ಪ್ರತಿಭಟನೆ ನಡೆಸುವ ಮುಖಾಂತರ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂತೋಷ ಮೇಲ್ಮನಿ, ಬಸವರಾಜ ಬಿರಾದರ, ಹನೀಫ, ಕರೀಮ ಪಟೇಲ, ಮೋಜನಸಾಬ, ಭೀಮು ಹಡಗಿಲ, ಮಹೇಶ ತೆಲ್ಲೂರ, ಧರ್ಮಣ್ಣಾ ಜೈನಾಪೂರ, ಖಾಲಿದ, ರಾಜಶೇಖರ ಚೌದರಿ, ಗುರಶಾಂತ ಹಡಲಗಿ, ರಾಣು ಮುದ್ದನಕರ್, ಶಿವು ಜಾಲಬಾದ, ಧರ್ಮಣ್ಣ ಕೋಣೆಕರ್, ವಿಜಯ ಜಿಡಗಿ, ಅವಿನಾಶ, ಗುರುನಾಥ, ವಿಜಯ, ವಿಶಾಲ, ಅಮರ, ಪವನ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here