ಕಲಬುರಗಿ ವಿಮಾನ ನಿಲ್ದಾಣಕ್ಕೆ ಮಾತೆ ಮಾಣಿಕೇಶ್ವರಿ ಹೆಸರಿಡಲು ಆಗ್ರಹ

0
52

ಕಲಬುರಗಿ: ಜಿಲ್ಲೆಯ ವಿಮಾಣ ನಿಲ್ದಾಣಕ್ಕೆ ಮಾತೆ ಮಾಣಿಕೇಶ್ವರಿ ಹೆಸರು ನಾಮಕರಣ ಮಾಡಬೇಕೆಂದು ಮಾತೆ ಮಾಣಿಕಶ್ವರಿ ಸೇವಾ ಸಮಿತಿ ಟ್ರಸ್ಟ್‌ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಚಿಕ್ಕ ವಯಸ್ಸಿನಿಂದ ಯಾನಗುಂದಿ ಬೆಟ್ಟಕ್ಕೆ ಬಂದಿದ್ದು, ಬೇಟದಲ್ಲಿ ಯೋಗ ನಿದ್ರಿಯಲ್ಲಿ ಅನ್ನ, ನೀರು, ಇಲ್ಲದೆ, 87 ವರ್ಷ ಅಮ್ಮನವರು ಶಿವನ ಜ್ಞಾನದಲ್ಲಿ ಪರಮಾತ್ಮನ ಪಾವರ್ಷಿ ಮಾಡಿದ್ದಾರೆ. ಯಾನಗುಂದಿ ಬೇಟದಲ್ಲಿ ಯಾವುದೇ ಜಾತಿವಿಲ್ಲದೆ. ಸಕಲ ಮತ ಸ್ಥಾಪಿತವಾಗಿರುವಂತಹ ಯಾನಗುಂದಿ ಕೇತ್ರ ಬೇಟವಾಗಿರುತ್ತದೆ ಎಂದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಡಿ.ವೈ.ಎಸ್‌.ಪಿ. ಸಿದ್ರಾಮಪ್ಪ ಸಣ್ಣೂರ, ಸೂರ್ಯಕಾಂಶ ಆರ್‌.ಅವರಾದ (ಬಿ) ದಶರಥ ಕುಸನೂರ, ರಾಜು ಗಂಗಾನಗರ, ಬಾಬು ಬನ್ನೂರ, ಶಿವಶರಣಪ್ಪ ಹಡಗಂಚಿ, ಶರಣಬಸಪ್ಪ ಹೊಳಕುಂದಾ, ರೇವಣಸಿದ್ದಪ್ಪ ಪಾಟೀಲ ಆಲಗೂಡ, ಶಿವಕುಮಾರ ಪೂಜಾರಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here