ಶಾಸಕ ಸುಭಾಷ್ ಗುತ್ತೇದಾರಿಂದ ಬಾಗಿನ ಅರ್ಪಣೆ

0
115

ಆಳಂದ : ತಾಲೂಕಿನ ಝಳಕಿ(ಕೆ) ಗ್ರಾಮದ ಕೆರೆಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಬಾಗಿನ ಅರ್ಪಿಸಿದರು. ಅಭಿನವ ಶಿವಲಿಂಗ ಸ್ವಾಮೀಜಿ, ಗುರುಶಾಂತ ಪಾಟೀಲ ನಿಂಬಾಳ, ಬಸವರಾಜ ಸಾಣಕ, ಆನಂದರಾವ ಪಾಟೀಲ ಕೊರಳ್ಳಿ, ಲಿಂಗರಾಜ ಪಾಟೀಲ, ಚಂದ್ರಾಮಪ್ಪ ಘಂಟೆ, ಶರಣಬಸಪ್ಪ ಸಣಮನಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here