ಬಡ್ಡಿ ದಂಧೆಕೋರ ರಾಮಾಪುರ ನಾರಾಯಣಸ್ವಾಮಿ

0
53

ವೇಮಗಲ್ : ನಗರ ಪ್ರದೇಶದಲ್ಲಿ ಹೆಚ್ಚಾಗಿದ್ದ ಮೀಟರ್ ಬಡ್ಡಿ ದಂಧೆ ಈಗ ಹಳ್ಳಿಗಳಿಗೂ ಕಾಲಿಟ್ಟಿದೆ, ಕೇವಲ 30 ಸಾವಿರ ಬಡ್ಡಿ ಹಣ ನೀಡಲಿಲ್ಲವೆಂಬ ಕಾರಣಕ್ಕಾಗಿ ತಮ್ಮ ಟ್ರಾಕ್ಟರ್ ಇಂಜಿನ್ ಹಾಗೂ ಟ್ರೈಲರ್ ನ್ನು ವೇಮಗಲ್ ಹೋಬಳಿ ರಾಮಾಪುರ ನಿವಾಸಿ ಮೀಟರ್ ಬಡ್ಡಿ ವ್ಯವಹಾರ ನಡೆಸುವ ಆರ್.ಎಂ.ನಾರಾಯಣಸ್ವಾಮಿ ರವರು ವಶಪಡಿಸಿಕೊಂಡು ತೊಂದರೆ ನೀಡುತ್ತಿದ್ದಾರೆ.

ಈ ಕೂಡಲೇ ಮೀಟರ್ ಬಡ್ಡಿ ದಂದೆಕೋರ ರಾಮಾಪುರ ಆರ್.ಎಂ ನಾರಾಯಣಸ್ವಾಮಿ ರವರನ್ನು ಬಂಧಿಸಿ ಟ್ರಾಕ್ಟರ್ ನ್ನು ಬಿಡುಗಡೆಗೊಳಿಸಬೇಕೆಂದು ರೈತ ಮತ್ತು ದಲಿತಪರ ಸಂಘಟನೆಗಳು ವೇಮಗಲ್ ಪಿಎಸ್ಐ ಕೇಶವಮೂರ್ತಿ ರವರಿಗೆ ಮನವಿ ನೀಡಿದರು. ‌

Contact Your\'s Advertisement; 9902492681

ವೇಮಗಲ್ ಪೋಲಿಸ್ ಠಾಣೆಯಲ್ಲಿ ಎಪ್ಐಆರ್ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here