ನಾಡು,ನುಡಿ,ಜಲ,ಭಾಷೆ,ಸಾಹಿತ್ಯ,ಇತಿಹಾಸವನ್ನು ಉಳಿಸಲು ಸಂಘಟಿತರಾಗಿ

0
71

ಆಳಂದ: ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಜಿಲ್ಲಾಧ್ಯಕ್ಷರಾದ ಮಹೇಶ್ ಕಾಶಿ ನೇತೃತ್ವದಲ್ಲಿ ಮಾಸಿಕ ಸಭೆ ಜರುಗಿತು.

ನಾಡಿನ ನೆಲ,ಜಲ, ಭಾಷೆ,ಸಾಹಿತ್ಯ ಉಳಿಸಿ ಬೆಳೆಸಲು ಕನ್ನಡಿಗರು ಮುಂದಾಗಬೇಕು,ಹಾಗೂ ತಾಲೂಕು ಮಟ್ಟದಲ್ಲಿ ಸಂಘಟನೆ ಬಲಿಷ್ಠ ನಿಟ್ಟಿನಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಾಜ್ಯ ರೈತ ಘಟಕ ಸಂಚಾಲಕರಾದ ಕಲ್ಯಾಣರಾವ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಿ ತಳವಾರ,ಕಾಶಿನಾಥ್ ಮಂದೆವಾಲ್,ಎಕ್ಬಾಲ್ ಬೀಲಗುಂದಿ, ತಾಲೂಕಾಧ್ಯಕ್ಷ ಮಹಾಂತೇಶ ಸಣ್ಣಮಣಿ,ಮಹಿಳಾ ತಾಲೂಕಾಧ್ಯಕ್ಷೆ ವಂದನಾ,ತಾಲೂಕಾ ರೈತ ಘಟಕ ಅಧ್ಯಕ್ಷ ಸುರೇಶ್ ಪಾಟೀಲ್, ನಗರ ಘಟಕ ಅಧ್ಯಕ್ಷ ದೌಲಪ್ಪ ಮಸರೆ,ನಿಂಬರ್ಗಾ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ, ಅನಂದರಾಯ ಯಲಶೆಟ್ಟಿ,ಲಕ್ಷ್ಮಿಕಾಂತ ಉದನೂರ,ಶಂಕ್ರಯ್ಯ ಸ್ವಾಮಿ, ವಿಶಾಲ ಪಾಟೀಲ್, ಪ್ರಶಾಂತ್ ಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here