ಕರ್ನಾಟಕ ಸಂಘಟನಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ

0
27

ಕಲಬುರಗಿ: ನಗರದ ಕರ್ನಾಟಕ ಸಂಘಟನಾ ವೇದಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗುರುರಾಜ ಬಂಡಿ ಹಾಗೂ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ, ಜಿಲ್ಲಾ ಉಪಾಧ್ಯಕ್ಷ ಗೀರಿಶ ಬಂಗಾರಿ, ನಗರ ಅಧ್ಯಕ್ಷ ವಿಷ್ಣು ಟೆಂಗಳಿ, ಕಲಾವಿದರ ಅಧ್ಯಕ್ಷ ಸಾಗರ ಭಾವಿ ಇವರ ನೇತೃತ್ವದಲ್ಲಿ ನೂತನ ಕರ್ನಾಟಕ ಸಂಘಟನಾ ವೇದಿಕೆಯ ನಗರ ಉಪಾಧ್ಯಕ್ಷ ಆಕಾಶ ಛೋಪರೆ, ಕಾಳಗಿ ತಾಲ್ಲುಕ ಅಧ್ಯಕ್ಷ ಮಹಾಂತೇಶ ಹಿರೇಮಠ, ಕಾರ್ಯದರ್ಶಿ ಅಭೀಷೇಕ, ಬೆಣ್ಣೂರ(ಕೆ) ಗ್ರಾಮ ಘಟಕದ ಅಧ್ಯಕ್ಷ ಶರಣು ಪಾಟೀಲ್, ಉಪಾಧ್ಯಕ್ಷ ಭೀಮಶಂಕರ ಜಮಾದಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ಖಜಾಂಚಿ ಸಂಜು ಒಡೆಯರಾಜ ಇವರನ್ನು ನೇಮಕ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here