ಸ್ಪರ್ಶ ಜಾತಿಗಳಿಗೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಒತ್ತಾಯ

0
335

ಕಲಬುರಗಿ: ಸ್ಪರ್ಶ ಜಾತಿಗಳಾದ ಲಂಬಾಣಿ ಬೋವಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಸರ್ಕಾರದ ಗಮನ ಸೆಳೆಯುವಂತೆ ಕರ್ನಾಟಕ ಅಸ್ಪೃಶ್ಯ ಮಹಾಸಭಾ ವತಿಯಿಂದ ಕಕಆರ್‌ಡಿಬಿ  ಅಧ್ಯಕ್ಷ ಹಾಗೂ ಶಾಸಕರಾದ  ದತ್ತಾತ್ರೇಯ ಸಿ.ಪಾಟೀಲ ರೇವೂರ ರವರಿಗೆ ಮಹಾಸಭಾದ ಆಧ್ಯಕ್ಷರಾದ ಶ್ರೀ  ಭೀಮರಾವ್ ಟಿಟಿ ರವರ ನೇತೃತ್ವದಲ್ಲಿ  ಮನವಿ ಪತ್ರ ಸಲ್ಲಿಸಿದರು.

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ರಾಜ್ಯ  ಸರ್ಕಾರವು ಕೂಡಲೇ ವರದಿ ಸಲ್ಲಿಸುವಂತೆ ತಾವೂ ಮುತುವರ್ಜಿವಹಿಸಬೇಕೆಂದು ಹಣಮಂತ ಬೋಧನಕರ ಅವರು ಶಾಸಕರಲ್ಲಿ ಇದೇ ಸಂದರ್ಭದಲ್ಲಿ  ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂಧರ್ಭದಲ್ಲಿ  ಬಸಣ್ಣ ಸಿಂಗೆ, ಗುರುಶಾಂತ ಪಟ್ಟೆದಾರ, ದೇವಿಂದ್ರ ಶೆಳ್ಳಗಿ,ನಗರ ಅಧ್ಯಕ್ಷರಾದ ರಾಜಕುಮಾರ ಕಪನೂರ, ವಿಶಾಲ ಧರ್ಗಿ, ದೇವಿಂದ್ರ ಸಿನ್ನೂರ, ಶ್ಯಾಮ ನಾಟಿಕರ್, ಪರಮೇಶ್ವರ ಖಾನಪುರ , ದಿಗಂಬರ ಬೆಳಮಗಿ, ಎಸ್ ಎಸ್ ತವಡೆ, ಶಿವಕುಮಾರ ತೋಟ್ನಳ್ಳಿ ,ಅವಿನಾಶ ಗಾಯಕವಾಡ ,ಉಮೇಶ ನರೋಣಾ, ದಿನೇಶ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here