ಬೇಡ ಜಂಗಮ ಸಮುದಾಯದ ಬೇಡಿಕೆಗಳ ಈಡೇರಿಸದಿದ್ದರೆ ವಿಧಾನಸೌಧ ಮುತ್ತಿಗೆ: ಶರಣಯ್ಯ

0
201

ಸುರಪುರ: ರಾಜ್ಯದಲ್ಲಿ ತೀರಾ ಹುಂದಿಳಿದಿರುವ ಬೇಡ ಜಂಗಮ ಸಮುದಾಯದ ಅಭಿವೃಧ್ಧಿಗೆ ಸರಕಾರ ಆದ್ಯತೆ ನೀಡಿ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವಾದಲ್ಲಿ ವಿಧಾನಸೌಧ ಮುತ್ತಿಗೆ ಹೋರಾಟ ಅನಿವಾರ್ಯವಾಗಲಿದೆ ಎಂದು ಬೇಡ ಜಂಗಮ ಸಮುದಾಯದ ಯುವ ಮುಖಂಡ ಶರಣಯ್ಯಸ್ವಾಮಿ ಶ್ರೀಗಿರಿಮಠ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಧಾರವಾಡದ ಡಿ.ಬಿ.ಹಿರೇಮಠ ಅವರು ಬೇಡ ಜಂಗಮ ಸಮುದಾಯದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾಗಿರುವುದರಿಂದ ಹೋರಾಟಕ್ಕೆ ಶಕ್ತಿ ಬಂದಿದೆ,ಸರಕಾರ ಕೂಡಲೆ ನಮ್ಮ ಬೇಡಿಕೆಗಳ ಈಡೇರಿಸಲು ಗಮನ ಹರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here