ಪಾಟೀಲ, ಠಾಕೂರಗೆ “ಶಾಂತಶ್ರೀ”: ಸಮಿತಿಯಿಂದ ಸನ್ಮಾನ

0
47

ಕಲಬುರಗಿ: ಶಾಂತಪ್ಪ ಪಾಟೀಲ ನರಿಬೂಳ ಪ್ರತಿಷ್ಠಾನ ಕೊಡಮಾಡಿದ “ಶಾಂತಶ್ರೀ” ಪ್ರಶಸ್ತಿ ಗೆ ಪಾತ್ರ ರಾದ ವೀರಶೈವ ಮಾಹಾಸಭಾ ಜಿಲ್ಲಾ ಕಾರ್ಯದರ್ಶಿಗಳಾದ  ಡಾ. ಶರಣ ಜಿ ಪಾಟೀಲ ಹಾಗೂ  ಸುದ್ದಿ ಸಮಯ ವಾಹಿನಿಯ ಮುಖ್ಯಸ್ಥ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿ ಸಿಂಗ್ ಠಾಕೂರ್ ಅವರಿಗೆ ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಶಿವರಾಜ ಅಂಡಗಿ ಹಾಗೂ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಜೆ ವಿನೋದ ಕುಮಾರ ಸನ್ಮಾನಿಸಿದ್ದರು.

ಈ ಸಂದರ್ಭದಲ್ಲಿ ನರಿಬೂಳ ಪ್ರತಿಷ್ಠಾನ ಅಧ್ಯಕ್ಷರಾದ ಎಮ್.ಎಸ್.ಪಾಟೀಲ ನರಿಬೂಳ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ವಿಜಯಕುಮಾರ್ ತೇಗಲತಿಪ್ಪಿ, ವಿಶ್ವಜೊತಿ ಪ್ರತಿಷ್ಠಾನ ಅಧ್ಯಕ್ಷ ಕಾಂತ ಪಾಟೀಲ ತಿಳಗೂಳ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here