ಸಮ್ಮೇಳನ ಸ್ಮರಣ ಸಂಚಿಕೆ: “ಕವಿಜನ ಮಾರ್ಗ” ಲೇಖಕರಿಗೆ ವಿತರಣೆ

0
89

ಕಲಬುರಗಿ: ಇಲ್ಲಿ ನಡೆದ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸ್ಮರಣ ಸಂಚಿಕೆ “ಕವಿಜನ ಮಾರ್ಗ” ಸ್ಮರಣ ಸಂಚಿಕೆಯ ಲೇಖಕರಿಗೆ ಕೃತಿ ಸಮರ್ಪಣೆ ಕಾರ್ಯಕ್ರಮ ಭಾನುವಾರ ನಗರದ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ನೆರವೇರಿತು.

ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ನಾಗರಳ್ಳಿ, ಕೋಶಾಧ್ಯಕ್ಷ ದೌಲತರಾಯ ಮಾಲಿಪಾಟೀಲ, ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಮಕ್ಕಳ ಕವಿ ಎ.ಕೆ. ರಾಮೇಶ್ವರ, ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ಕೆ.ಎಸ್. ಬಂಧು, ಎಚ್.ಎಸ್. ಬೇನಾಳ, ಡಾ. ಗಾಂಧೀಜಿ‌ ಮೋಳಕೇರಿ ಸೇರಿದಂತೆ ಕೃತಿಯ ಲೇಖಕರಿಗೆ ವಿತರಿಸಲಾಯಿತು.

Contact Your\'s Advertisement; 9902492681

ಡಾ. ಶಂಭುಲಿಂಗ ವಾಣಿ, ನಾಗೇಂದ್ರಪ್ಪ ಅವರಾದಿ ವಿವಿಧ ತಾಲ್ಲೂಕು ಕಸಾಪ ಅಧ್ಯಕ್ಷರು, ಸಿ.ಎಸ್. ಮಾಲಿಪಟೀಲ, ಡಾ. ಸೂರ್ಯಕಾಂತ ಪಾಟೀಲ, ಆನಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here