ಶಾಸಕ ಗುತ್ತೆದಾರ ಬೇಗ ಗುಣಮುಖರಾಗಲು ದೇವರ ಮೊರೆ ಹೋದ ಗ್ರಾಮಸ್ಥರು

0
37

ಆಳಂದ: ಕೊರೊನಾ ಮಹಾಮಾರಿ ವೈರಸ್ ನಿಂದಾಗಿ ವಿಶ್ವವೇ ಅಲ್ಲೋಲ ಕಲ್ಲೋಲವಾಗಿ ಜನರಲ್ಲಿ ಭಯದ ಕಾರ್ಮೋಡ ಆವರಿಸಿದೆ.ಇದರ ಲಸಿಕೆಯನ್ನು ಬೇಗನೆ ಕಂಡು ಹಿಡಿಯುವಂತಾಗಲಿ ಎಂದು ಬಿಜೆಪಿ ಹಿರಿಯ ಮುಖಂಡ ಹೇಳಿದರು.

ಆಳಂದ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಶಾಸಕ ಸುಭಾಷ್ ಗುತ್ತೆದಾರ ಕೋವಿಡ 19 ಸೋಂಕಿನಿಂದ ಬಳಲುತ್ತಿದ್ದು ಬೇಗನೆ ಗುಣಮುಖರಾಗಲಿಯೆಂದು ಗ್ರಾಮದ ಆರಾಧ್ಯದೈವ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಹಾಲಿನ ಅಭಿಷೇಕ ಹಾಗೂ ರುದ್ರಾಭಿಷೇಕ ಸಲ್ಲಿಸಿ ಮಾತನಾಡಿದರು. ಅಭಿವೃದ್ಧಿಯ ಚಿಂತಕರಾದ ಶಾಸಕ ಸುಭಾಷ್ ಗುತ್ತೆದಾರರಿಗೆ ತಾಲೂಕಿನ ಪ್ರತಿ ಹಳ್ಳಿ,ಹಳ್ಳಿ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಎಲ್ಲರ ಪ್ರಾರ್ಥನೆ ಫಲದಿಂದ ಬೇಗ ಗುಣಮುಖರಾಗಿ ಬರುತ್ತಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಲ್ಲಯ್ಯ ಸ್ವಾಮಿ, ಗುರುಶಾಂತಪ್ಪ ಬಿರಾದಾರ, ನಾಗಯ್ಯ ಸ್ವಾಮಿ,ಶ್ರೀಕಾಂತ ಪಾಟೀಲ್, ಶರಣು ಬಿರಾದಾರ, ಅನಿಲಕುಮಾರ ಕುರ್ ಕೋಟಿ,ಮಾಂತೇಶ್ ಬಿರಾದಾರ, ರಾಜಶೇಖರ್ ಬಿರಾದಾರ, ಭಿಮಾಶಂಕರ ಪಾಟೀಲ್, ಶರಣಪ್ಪ ಜಮಾದಾರ,ಮಲ್ಲಣ್ಣ ಜಮಾದಾರ, ಸೋಮಶೇಖರ್ ಪಾಟೀಲ್, ನಾಗರಾಜ್ ಕಣ್ಣಿ,ಬಸವರಾಜ ಬಿರಾದಾರ, ಶಿವಪ್ಪಗೌಡ ಪೋ.ಪಾಟೀಲ್, ನಾಗರಾಜ್ ಬಿಲಗುಂದಿ, ನಾಗರಾಜ್ ಬಿರಾದಾರ, ಅಮೃತ ಭೀಮಳು, ಲಕ್ಷ್ಮಣ ಜಮಾದಾರ, ಮಲ್ಲೇಶ್ ಜಮಾದಾರ, ಪರಮೇಶ್ವರ ಜೀರೋಳ್ಳಿ, ಶರಣಬಸಪ್ಪ ಹೊಸಮನಿ,ಮಹಾದೇವಿ ಹೊಸಮನಿ,ಕಲ್ಯಾಣಿ ಜಮಾದಾರ, ಮಹೇಶ್ ಜಮಾದಾರ, ರೇವಣಸಿದ್ದ ಬಿರೆದಾರ, ಪಿರಪ್ಪ ಪಡಸಲಗಿ,ಸಿದ್ದಾ ಭೀಮಳ್ಳಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here