ಮಹಾನಾಯಕ ಧಾರವಾಹಿ ನಿರ್ದೇಶಕರಿಗೆ  ರಿಪಬ್ಲಿಕ್ ಯೂತ್ ಫೇಡರೇಶನ ಬೆಂಬಲ

0
184

ಕಲಬುರಗಿ: ನಗರದ ಕೋರ್ಟ್ ರಸ್ತೆಯಲ್ಲಿ ರಿಪಬ್ಲಿಕ್ ಯೂತ್ ಫೇಡರೇಶನ ವತಿಯಿಂದ ಹಮ್ಮಿಕೋಂಡಿದ್ದ ಮಹಾ ನಾಯಕ ಧಾರವಾಹಿ ನಿರ್ದೇಶಕ ರಾಘವೇಂದ್ರ ಹುಣಸೂರ ಅವರಿಗೆ  ನೈತಿಕ ಬೆಂಬಲ ಹಾಗೂ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮವನ್ನು ಟ್ರಾಫೀಕ್-೧ ಪಿಐ ರಮೇಶ ಕಾಂಬಳೆ ಉದ್ಘಾಟಿಸಿದರು.

ರಮೇಶ ಪಟ್ಟೇದಾರ, ಸೋಮಶೇಖರ ಮೇಲಿನಮನಿ, ಡಾ.ವಿಠ್ಠಲ ದೊಡ್ಡಮನಿ, ಹಣಮಂತ ಇಟಗಿ, ಶಿವುಕುಮಾರ ಜಾಲವಾದ, ಧರ್ಮಣ್ಣ ಕೋಣೆಕರ್, ಸಿದ್ದು ಚಿಂಚನಸೂರ, ರತ್ತನ ಕನ್ನಡಗಿ, ರಾಣು ಮದನಕರ್ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here