ನಾಲೆಗೆ ನುಗ್ಗಿದ ಖಾಸಗಿ ಬಸ್ ತಪ್ಪಿದ ಅನಾಹುತ

0
112

ಕೊಪ್ಪಳ: ಬೆಂಗಳೂರಿನಿಂದ ಕಲಬುರಗಿಗೆ ಬರುತ್ತಿದ್ದ ಖಾಸಗಿ ಬಸ್ ಚಾಲಕ ನಿಯಂತ್ರಣ ತಪ್ಪಿ ನಾಲೆಯಲ್ಲಿ (ಮೋರಿಯಲ್ಲಿ) ನುಗ್ಗಿದ ಘಟನೆ ನಿನ್ನೆ ರಾತ್ರಿ ಕೊಪ್ಪಳ ಹತ್ತಿರ ಸಂಭವಿಸಿದೆ.

Contact Your\'s Advertisement; 9902492681

ಘಟನೆಯಲ್ಲಿ ಯಾವುದೇ ಜೀವಕ್ಕೆ ಹಾನಿಯಾಗಿಲ್ಲ. ಕೊಪ್ಪಳದ ಕೆರಹಳ್ಳಿಯಲ್ಲಿ ಮುಖ್ಯರಸ್ತೆ ಬಿಟ್ಟು ದಾರಿ ತಪ್ಪಿದ ಗ್ರಾಮದೊಳಗೆ ಚಲಾಯಿಸಿದ ಬಸ್ ಚಾಲಕ ಗ್ರಾಮದ ಮೋರಿನಲ್ಲಿ ಸಿಲುಕಿದ ಬಸ್ ಸ್ವಲ್ಪದರಲ್ಲಿಯೇ ತಪ್ಪಿದ ಭಾರಿ ದುರಂತ ತಪ್ಪಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಘಟನೆಯಲ್ಲಿ ಬಸ್ ಅರ್ದ ಪಲ್ಟಿಯಾಗಿ ನಿಂತಿರುವ ಖಾಸಗಿ ಬಸ್ ಬಸ್ ಹೊರತೆಗೆಯಲು ಹರಸಾಹಸಪಡುತ್ತಿದ್ದರು. ಪರ್ಯಾಯ ವ್ಯವಸ್ಥೆಗಾಗಿ ಪ್ರಯಾಣಿಕರು ಪರದಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here