ಯುವ ಕಾಂಗ್ರೆಸ್ ಸದಸ್ಯಸ್ವ ನೊಂದಣಿ ಅಭಿಯಾನಕ್ಕೆ ಚಾಲನೆ

0
38

ಕಲಬುರಗಿ: ನಗರದ ಕಾಂಗ್ರೆಸ್ ಕಛೇರಿಯಲ್ಲಿ ಯುವ ಕಾಂಗ್ರೆಸ್ ಸದಸ್ಯಸ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಯುವ ಕಾಂಗ್ರೇಸ್ ಅಧ್ಯಕ್ಷ ಈರಣ್ಣ ಝಳಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಟೋಬರ್ 9ನೇ ದಿನಾಂಕದವರೆಗೆ ಸದಸ್ಯಸ್ವ ನೊಂದಾಯಿಸಲು ಕೊನೆಯ ದಿನವಾಗಿದೆ ಹಾಗೂ 1984 ರಿಂದ 2002ರ ಒಳಗಾಗಿ ಜನಿಸಿದವರು ಸದಸ್ಯತ್ವವನ್ನು ಪಡೆಯಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಜಗದೇವ ಗುತ್ತೇದಾರ, ಮಜರ್ ಅಲಂಖಾನ್, ಸಂತೋಷ ಪಾಟೀಲ್ ದಣ್ಣೂರ,ಲಿಂಗರಾಜ್ ತಾರಪೈಲ್, ಫಾರುಕ್ ಮನಿಯಾಲ್, ರಾಜೀವ್ ಜಾನೆ, ರಾಜು ಇನಾಂದಾರ, ಸೈಯದ ರಫೀಕ್, ಚೈತನ್ ಗೋನಾಯಕ್, ಅವೇಜ್ ಶೇಖ್, ಶಿವಾನಂದ ಹೊನಗುಂಟಿ, ಪ್ರಶಾಂತ ಪಾಟೀಲ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here