ಮಳೆಯಿಂದ ರೈತರ ಬೆಳೆ ನಾಶ : ಕೂಡಲೇ ಪರಿಹಾರಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ

0
18

ಕಲಬುರಗಿ: ಆಳಂದ ತಾಲ್ಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ರೈತರ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಹಾಗೂ ಅತಿಯಾದ ಮಳೆಯಿಂದುಂಟಾದ ಪ್ರವಾಹದಿಂದ ಸಾರ್ವಜನಿಕರ ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾದ ಕಾರಣ ಸರ್ಕಾರ ಕೂಡಲೇ ರೈತರಿಗೆ ಬೆಳೆಹಾನಿ ಮತ್ತು ಪ್ರವಾಹ ಪೀಡಿತರಿಗೆ ಪರಿಹಾರ ನೀಡಬೇಕೆಂದು ಜಿಲ್ಲೆಯ ಕರವೇ ಆಳಂದ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಅಧ್ಯಕ್ಷರಾದ ಮಾಹಂತೇಶ ಸಣ್ಣಮನಿ ರವರ ನೇತೃತ್ವದಲ್ಲಿ ಇಂದು ತಹಶಿಲ್ದಾರರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ದವಲಪ್ಪ ಮಸರೆ,ಮಹಿಳಾ ಅಧ್ಯಕ್ಷೆ ವಂದನಾ,ವಕ್ತಾರ ದೌಲಪ್ಪ ವಣದೇ,ನಿಂಬರ್ಗಾ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ,ರೈತ ಘಟಕ ಅಧ್ಯಕ್ಷ ಧರ್ಮರಾಯ ವಗ್ದರ್ಗಿ, ಭಿಮಾಲಿಂಗ,ವಿಜಯ ಅಲ್ಲಾಪುರ,ಮಲ್ಲಪ್ಪ ಪಾಟೀಲ್, ಶಿವಲಿಂಗ ಭಾಸಗಿ,ಸಂದೀಪ್, ಶಿವಕೋಟಿ,ಕಲ್ಯಾಣಿ ತಳವಾರ, ಮಡಿವಾಳಪ್ಪ ಮಡಿವಾಳ, ಕ್ಷೇಮಲಿಂಗ ಕಂಭಾರ, ಶ್ರೀಶೈಲ ನಿಗಶೆಟ್ಟಿ, ಮಹಾದೇವ ಮಿಟೆಕಾರ, ವಿನೋದ್ ಕುಮಾರ್ ಸ್ವಾಮಿ, ಶರಣಬಸಪ್ಪ ಹಳಿಮನಿ,ವೈಜನಾಥ ಮಾ.ಪಾಟೀಲ್, ಬಸವರಾಜ ಕಲಶೆಟ್ಟಿ ಮಾಡ್ಯಾಳ, ಬಸಯ್ಯ ಮಠಪತಿ, ಈರಣ್ಣ ಶರಣ,ಸಚಿನಕುಮಾರ ಶೀಲವಂತ, ಪಾಂಡುರಂಗ, ಬಾಬುರಾವ್ ಪಾಟೀಲ್, ಜಲಾಲಶೇಖ,ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here