ವೀರಶೈವ ಲಿಂಗಾಯತಯುವ ವೇದಿಕೆ ಉಪಾಧ್ಯಕ್ಷರಾಗಿ ವಿಕಾಸ ನೇಮಕ

0
106

ಸುರಪುರ: ಪ್ರಶಾಂತಕಲ್ಲೂರರಾಜ್ಯಾಧ್ಯಕ್ಷರಾಗಿರುವವೀರಶೈವ ಲಿಂಗಾಯತಯುವ ವೇದಿಕೆಯಯಾದಗಿರಿಜಿಲ್ಲೆಉಪಾಧ್ಯಕ್ಷರನ್ನಾಗಿ ವಿಕಾಸ (ಪಿಂಟು) ಸೊನ್ನದಕೆಂಭಾವಿ ಅವರನ್ನುಆಯ್ಕೆ ಮಾಡಲಾಗಿದೆಎಂದುಜಿಲ್ಲಾಧ್ಯಕ್ಷ ಪ್ರದೀಪಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗಿ, ಸಾಮಾಜಿಕವಾಗಿ ಹಿಂದುಳಿದದವರನ್ನು ಮೇಲೆತ್ತುವ ಕೆಲಸವನ್ನು ನಿಸ್ವಾರ್ಥದಿಂದ ಮಾಡಬೇಕು.

Contact Your\'s Advertisement; 9902492681

ಸಮಾಜದ ಸಂಘಟನೆಯನ್ನು ವೃದ್ಧಿಗೊಳಿಸಲು ಪ್ರಯತ್ನಿಸಬೇಕುಎಂದು ತಿಳಿಸಿದ್ದಾರೆ.ರಾಜ್ಯಉಪಾಧ್ಯಕ್ಷ ಮಂಜುನಾಥಜಾಲಹಳ್ಳಿ, ಸಂಗಮೇಶ ಚನ್ನಶೆಟ್ಟಿ, ಜಗದೀಶ ಸೂಗೂರ್, ಸಿದ್ದನಗೌಡ ಹೆಬ್ಬಾಳ, ರವಿಗೌಡ ಹೆಮನೂರಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here