ಕಲ್ಲೂರ ಅಮೋಘಸಿದ್ಧನ ಹೇಳಿಕೆ

0
1323

ಜೇವರ್ಗಿ: ತಾಲೂಕಿನ ಕಲ್ಲೂರ(ಬಿ) ಗ್ರಾಮದ ಅಮೋಘಸಿದ್ಧೇಶ್ವರ ಜಾತ್ರೆಗೆ ನಾಡಿನ ವಿವಿಧ ಮೂಲೆ ಮೂಲೆಗಳಿಂದಲ್ಲದೇ ನೆರೆಯ ಆಂದ್ರ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಜನರು ಬಾದಾಮಿ ಆಮವಾಸೆ ದಿನ ದೇವರ ಹೇಳಿಕೆ ಕೇಳಲು ತುಂಬಾ ಕುತೂಹಲಿಗರಾಗಿರುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷವು ಸಹ ಅಮೋಘಸಿದ್ಧನ ಹೇಳಿಕೆ ಆಯಿತು.”ಎಲೇ ಯಾಂವಕೇಳವ ತುದಿಕೈ ಹಿಡಿದು ಕೇಳಬೇಡ ಮುಂಗೈ ಹಿಡಿದು ಕೇಳು ಮಗಿ ಗಿರ್ಥಾ ಆರಿದ್ರ ಅರ್ಧ, ಪುಶ್ಯ ಪುನರೂಪ ಚಪ್ಪನಾಡ ದೇಶಕ್ಕೆ ಮಾಡಬೇಕು ಅನ್ನೊದ್ರಾಗ ಹಸರಕುತು, ಕುತುಕಸರ ಕಿತಬೇಕು ಅನ್ನದ್ರಾಗ ದಿಡ್ ದಿನಾ ಹಿಂದಕ್ ಬಿತು. ಎಂಬರ್ಥದ ಹೇಳಿಕೆಗಳನ್ನು ಧರ್ಮರಾಜ ಒಡೆಯರ ದೊಡ್ಡಪ್ಪ ಒಡೆಯರ, ಮರಿಸಿದ್ದಪ್ಪ ಒಡೆಯರ, ಮುಂತಾದ ಪುಜಾರಿಗಳು. ಈ ಹೇಳಿಕೆಗಳನ್ನು ಹೇಳಿದ್ದಾರೆ. ಇಂದು ಬಿಳಿಗ್ಗೆ 4:30 ಗಂಟೆಗೆ ಈ ಹೇಳಿಕೆ ನೀಡಿದ್ದು, ಅದರ ಪೂರ್ಣ ಪಾಠ ಮತ್ತು ವಿಡಿಯೋ ಇಲ್ಲಿದೆ ನೋಡಿ!.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here