ಅಮೋಘಸಿದ್ಧನ ಹೇಳಿಕೆ…..

0
341

ಅಳಂದ: ತಾಲೂಕಿನ ಮಾಡಿಯಾಳ ಗ್ರಾಮದ ಅಮೋಘಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 5:45ಕ್ಕೆ ಪ್ರಭುರಾಯ ಮುತ್ಯಾ ಪುಜಾರಿ ಅವರು ಮಳೆ ಬೆಳೆಯ ಕುರಿತು  ಹೇಳಿಕೆ ಹೇಳಿರುತ್ತಾರೆ.

ಕಳೆದ ಶುಕ್ರವಾರದಿಂದ ಆರಂಭವಾಗಿರು ಜಾತ್ರಾ ಮಹೋತ್ಸವು ಜೂನ್ 03ಕ್ಕೆ ಮುಕ್ತಾಯಗೊಂಡಿದ್ದು, ಜಾತ್ರಮಹೋತ್ಸವ ನಿಮಿತ್ಯವಾಗಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿವೆ.

Contact Your\'s Advertisement; 9902492681

ಅಮೋಘಸಿದ್ಧನ ಹೇಳಿಕೆ ಎಂದೇ ಪ್ರಶಿದ್ಧವಾದ ಈ ಹೇಳಿಕೆ ಕೇಳಲು ನಾಡಿನ ವಿವಿಧ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಾರೆ. ಅಲ್ಲಿಗೆ ಆಗಮಿಸಿದ ಭಕ್ತಾದಿಗಳು ಪೂಜಾರಿಗಳ ಹೇಳಿಕೆಯನ್ನು ಕೇಳಲು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಿನ್ನೆ ಜರುಗಿದ ಹೇಳಿಕೆಯು ನಾಡಿನ ಮಳೆ ಬೆಳೆಯ ಭವಿಷ್ಯ ಬರೆದಂತಿದೆ. ಇಲ್ಲಿದೆ ನೋಡಿ ಈ ವಿಡಿಯೋ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here