ಹತ್ರಾಸ್ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ದಲಿತ ಸಮಿತಿ ಭೀಮವಾದ ವತಿಯಿಮದ ಪ್ರತಿಭಟನೆ

0
33

ಯಾದಗಿರಿ: ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಉತ್ತರಪ್ರದೇಶದಲ್ಲಿ ಹತ್ರಾಸ್ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಶರಣು ದೋರನಹಳ್ಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯ ಸಮಿತಿ ಸದಸ್ಯರಾದ ಈರಣ್ಣ ಕಸನ, ಶಿವಶರಣ ತಳವಾರ, ವಿಶ್ವ ನಾಟೇಕರ್, ಮಾನಪ್ಪ ಜೇಗ್ರಿ, ಬಲಭಿಮ ಬೇವಿನಹಳ್ಳಿ, ಶಿವು ಪೋತೆ, ಶಿವು ಆಂದೋಲ, ಗುರು  ಬಾನತಿಹಾಳ್, ಸಾಬಣ್ಣ ಹ್ಯಯಾಳ, ವೀರೇಶ್ ಕೊಂಕಲ್, ಮೋಹನ್ ವಠಾರ, ಮಂಜು ಹಾಲಬಾವಿ, ಮಲ್ಲು ಆರ್ಬೊಳ್, ಮಲ್ಲು ಶಹಾಪುರ, ಮಲ್ಲು ಬೊಮ್ಮನಹಳ್ಳಿ, ರಾಜು ಚಂದಾಪುರ, ರಾಹುಲ್ ಸದ್ಯಪೂರ್, ಭಿಮು ನಾಯಕ್, ಭಿಮೂ ಸಗರ, ಶೇಕರ್ ಬಡಿಗೇರ್ ಸೇರಿದಂತೆ ಅನೇಕ ಕಾರ್ಯಕರ್ತರು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here