ಶಾಸ್ತ್ರಿ ಚೌಕನಲ್ಲಿ ಶಾಸ್ತ್ರಿ, ಗಾಂಧಿ ಜಯಂತಿ ಆಚರಣೆ

0
35

ಕಲಬುರಗಿ: ಚೀನಾದ ಕ್ಯಾತೆಗೆ ಬಗ್ಗಲಿಲ್ಲಿ ಅಮೆರಿಕಾದ ಬೆದರಿಕೆಗೆ ಕ್ಯರೇ ಎನ್ನಲಿಲ್ಲ, ಹಿಂದಿ ಇಂಗ್ಲಿಷ್ ಭಾಷಾ ಗೊಂದಲ ಬಗೆಹರಿಸಿದವರೇ ಶಾಸ್ತ್ರಿ ಅವರು ಇಂದು ಬ್ರಹಪೂರದ ಲಾಲ್ ಬಹಾದ್ದೂರ ಶಾಸ್ತ್ರಿ ಚೌಕನಲ್ಲಿ, ಶಾಸ್ತ್ರಿ ಹಾಗೂ ಗಾಂಧಿಜೀ ಅವರ ಜಯಂತಿ ಕಾರ್ಯಕ್ರಮದಲ್ಲಿ  ನ್ಯಾಯವಾದಿ ಶಿವರಾಜ ಅಂಡಗಿ ಮಾತನಾಡಿ ತಿಳಿಸಿದರು.

ನಂತರ ನ್ಯಾಯವಾದಿ ರಾಜು ಕೊರಳಿ ಅವರು ಮೊಹನದಾಸ ನಿಂದ ಮಹಾತ್ಮ ಆದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಅವರ ಸತ್ಯಾಗ್ರಹ ಹೇೂರಾಟ ಪ್ರತಿ ಫಲವೆ ಇಂದು ನಾವು ಸ್ವತಂತ್ರ್ಯ ವಾಗಿ ಬದುಕುತ್ತಿದ್ದೆವೆ ಎಂದು ಮಹಾತ್ಮಾ ಗಾಂಧಿಯವರ ಜೀವನ ಚರಿತ್ರೆ ಕುರಿತು ಮಾತನಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ  ಉಪನ್ಯಾಸಕರಾದ ಅಲ್ಲಮ ಸಿ.ಎನ್ ನ್ಯಾಯವಾದಿ ವಿನೋದ ಕುಮಾರ ಜನೆವೆರಿ, ಅನಂತ ಗುಡಿ, ಸಾಗರ ಹಿರೇಮಠ, ಶರಣ ಪ್ರಸಾದ  ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here