ಬಿಜೆಪಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ, ಲಾಲ ಬಹದ್ದೂರ ಶಾಸ್ತ್ರಿ ಜಯಂತಿ ಆಚರಣೆ

0
45

ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು.

ಮಾಜಿ ವಿಧಾನ ಪರಿಷತ ಸದಸ್ಯ ಅಮರನಾಥ ಪಾಟೀಲ್, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಉಮೇಶ ಪಾಟೀಲ್, ಅಪ್ಪು ಕಣಕಿ, ಮಹಾದೇವ ಬೆಳಮಗಿ, ಸೂರಜ ತಿವಾರಿ, ಅರುಣ ಕುಲಕರ್ಣಿ, ಸುಂದರ ಕುಲಕರ್ಣಿ, ಮಹೇಶ ರೆಡ್ಡಿ, ವಿಜಯಕುಮಾರ ಹುಲಿ, ಶರಣು ಸಜ್ಜನ, ಡಾ.ಶಂಭುಲಿಂಗ ಪಾಟೀಲ್ ಬಳಬಟ್ಟಿ,  ಪ್ರವೀಣ ತೆಗನೂರ, ಅಂಬು ಕುಲಕರ್ಣಿ, ಸಿದ್ದು ಸಂಗೊಳಗಿ, ಶರಣು ಟೆಂಗಳಿ, ಅಂಬಾರಾಯ ಚಲಗೇರಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here