ಆತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

0
72

ಕಲಬುರಗಿ: ಇಂದು ತಿಮ್ಮಾಪುರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸಂಘಟನೆಗಳ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿಳ ಮೂಲಕ ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ರಾಜಕುಮಾರ್ ಕಪ್ನೂರ್ ಅಣ್ಣಾಜಿ, ಪ್ರಕಾಶ್ ಅವರದಕಾರ್ ಮಲ್ಲಪ್ಪ ಹೊಸ್ಮನಿ, ಎಸ್.ಎಸ್.ತವಡೆ ಅಣ್ಣಾ  ಎಬಿ ಹೊಸಮನಿ, ಹನುಮಂತ್ ಇಟಗಿ, ದಿನೇಶ್ ದೊಡ್ಡಮನಿ, ಗಂಗಾಧರ್ ಮಾಡ್ಬುಳ, ನಾಗರಾಜ್ ಗಾಯಕವಾಡ, ಗೌತಮ್ ಪಟ್ಟಣಕರ್, ವಿನೋದ್ ಕಾಂಬ್ಳಿ, ಸತೀಶ್ ಡಿ ಮಾಲೆ, ರೇಣುಕಾ ಸಿಂಗೆ, ರತನ್ ಎಸ್ ಕನ್ನಡಗಿ ಹುಸೇನಿ, ಎಸ್ ಪಾಳಾ, ದಿಲೀಪ್  ಇನ್ನಿತರ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here