ಕೆ.ಕೆ.ಆರ್.ಡಿ.ಬಿಯಲ್ಲಿ ಆವ್ಯವಹಾರ: ಕ್ರಮಕ್ಕೆ ನವ ನಿರ್ಮಾಣ ವೇದಿಕೆ ಆಗ್ರಹ

0
36

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಟೆಂಡರಗಳ ಪ್ರಕ್ರಿಯೆಯಲ್ಲಿ  ಅವ್ಯಾಹಾರಗಳ ಕುರಿತು ಕೆಟಿಟಿಪಿ ಎಸಿಟಿ ಗಾಳಿಗೆ ತೂರಿ ಟೆಂಡರ ಕರೆಯುತ್ತಿರುವ ಬಗ್ಗೆ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ. ಪಾಟೀಲ ಅವರಿಗೆ ಕರ್ನಾಟಕ ನವ ನಿರ್ಮಾಣ ವೇದಿಕೆ ಉತ್ತರ ಅಧ್ಯಕ್ಷ ಶಿವರಾಜ ಕಲಕೇರಿ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉ.ಕ.ಉಪಾಧ್ಯಕ್ಷ ಶಿವಕುಮಾರ್ ಮಾರನಾಳ್, ಜೇವರಗಿ ತಾಲೂಕು ಉಪಾಧ್ಯಕ್ಷ ವಿಶ್ವ ದೇಸಾಯಿ, ಗಣೇಶ್, ಅರುಣ ಕುಮಾರ್ ಮತು ಪದಾಧಿಕಾರಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here