ದಸರಾ ಉತ್ಸವ ನಿಮಿತ್ಯ ಮಹಿಷನಿಗೆ ಪುಷ್ಪನಮ

0
53

ಕಲಬುರಗಿ: ನಗರದ ಹಿರಾಪೂರ ಕ್ರಾಸ್‌ನಲ್ಲಿರುವ ಡಾ. ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಮಹಿಷ ದಸರಾ ಉತ್ಸವ ನಿಮಿತ್ಯ ಮಹಿಷನಿಗೆ ಪುಷ್ಪನಮನ ಸಲ್ಲಿಸಲಾಯಿತು.

ಹೆಚ್‌ಕೆಸಿಸಿಐ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಶರಣು ಪಪ್ಪಾ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೀಲಿಪ ಪಾಟೀಲ್, ಕಾರ್ಯಕ್ರಮ ಆಯೋಜಕರಾದ ಪ್ರಕಾಶ ಔರಾದ, ಅಲ್ಲಮಪ್ರಭು ನಿಂಬರ್ಗಾ, ಗುರಣ್ಣ ಐನಾಪೂರ, ಡಾ. ಅನೀಲಕುಮಾರ ಟೆಂಗಳಿ, ಎಎಸ್‌ಐ ಶಂತಪ್ಪಾ ಕರಕಂಚಿ, ಸಂಜುಕುಮಾರ ಕಾಂಬಳೆ, ಸುರೇಶ ಹಾದಿಮನಿ, ಎ.ಬಿ.ಹೋಸಮನಿ, ವಿಠಲ್ ಚಿಕಣಿ, ಮಲ್ಲಿಕಾರ್ಜುನ ಗೌರ,  ದೇವಾ ಸಿನ್ನೂರ, ಎಸ್.ಎಸ್. ತಾವಡೆ, ರಾಜೇಂದ್ರ ಡಿಪ್ಟಿ, ವಿಜಯಲಕ್ಷ್ಮೀ ಗೋಬ್ಬುರಕರ್ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here