ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯಿಂದ ಪ್ರವಾಹಪೀಡಿತರಿಗೆ ಊಟದ ವ್ಯವಸ್ಥೆ

0
37

ಕಲಬುರಗಿ: ಇಂದಿರಾಗಾಂಧಿ ವೇದಿಕೆಯ ಅಭಿಮಾನಿಗಳ ಜಿಲ್ಲಾ ಅಧ್ಯಕ್ಷರಾದ ಜ್ಯೋತಿ ಎಂ ಮರಗೋಳ ನೇತೃತ್ವದಲ್ಲಿ ಮಳೆಯಿಂದ ಸಂಪೂರ್ಣವಾಗಿ ಜಲಾವೃತಗೊಂಡ ಫರತಾಬಾದ ಹಾಗೂ ಜೇವರ್ಗಿಯ ಕಟ್ಟಿಸಂಗಾವಿ ಸೇತುವೆ ಬಳಿಯ ನಿಂತ ಲಾರಿಗಳ ವಾಹನ ಚಾಲಕರಿಗೆ ಹಾಗೂ ಕ್ಲೀನರ್ ಗಳಿಗೆ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here