ಆಳಂದ ಚುಸಾಪಗೆ ಪದಾಧಿಕಾರಿಗಳ ನೇಮಕ

0
143

ಆಳಂದ: ತಾಲೂಕಾ ಚುಟುಕು ಸಾಹಿತ್ಯ ಪರಿಷತಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ಡಾ. ರಾಜಕುಮಾರ ಹಿರೇಮಠ, ಕಾರ್ಯಾಧ್ಯಕ್ಷರಾಗಿ ಮಲ್ಲಿನಾಥ ಗಣಮುಖಿ, ಉಪಾಧ್ಯಕ್ಷರಾಗಿ ಸಂತೋಷ ಧೂಪದ, ಅಮರ್ಜಾ ದೀಲಿಪ್ ಶೆಟಗಾರ ಪ್ರ. ಕಾರ್ಯದರ್ಶಿಯಾಗಿ ದಸ್ತಗೀರ ನದಾಫ್, ಕಾರ್ಯದರ್ಶಿಯಾಗಿ, ಶಿವಲಿಂಗಪ್ಪ ಸುತಾರ, ಸಂಘಟನಾ ಕಾರ್ಯದರ್ಶಿಗಳಾಗಿ ರೇವಣಸಿದ್ದಪ್ಪ ಗುಳಗಿ, ಅಶೋಕರೆಡ್ಡಿ, ಪ್ರಣಯಕುಮಾರ, ಹಣಮಂತ ಪಾತ್ರೆ ನಿರಗುಡಿ, ಮಹಿಳಾ ಪ್ರತಿನಿಧಿಯಾಗಿ ಆಶಾರಾಣಿ ಭೂಸನೂರೆ ಅವರನ್ನು ನೇಮಿಸಲಾಗಿದೆ.

Contact Your\'s Advertisement; 9902492681

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಧರ್ಮಣ್ಣ ಧನ್ನಿ, ಗುಂಡಪ್ಪ ಕಾಟೆಕರ್, ಮಹಾದೇವಿ ಅಷ್ಟಗಿ, ಶರಣಕುಮಾರ ಸಲಗರೆ, ವಿಜಯಕುಮಾರ ಪಂಚಾಳ, ಮಲ್ಲಿಕಾರ್ಜುನ ಕುಮಸಿ, ಮೃತ್ಯುಂಜಯ ಭಾಗೋಡಿ, ಸಿದ್ದಪ್ಪ ಜಮಾದಾರ, ಭೀಮಾಶಂಕರ ಪಾಟೀಲ, ಸಿದ್ದಾರಾಮ ಶಾಪುರೆ ಅವರನ್ನು ನೇಮಿಸಿ ತಾಲೂಕಾ ಚುಸಾಪ ಅಧ್ಯಕ್ಷ ಹಣಮಂತ ಶೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here