ನವ ನಿರ್ಮಾನ ಸೇನೆಯಿಂದ ಮಾರುತಿ ಮಾನ್ಪಡೆಯವರಿಗೆ ಶೃದ್ಧಾಂಜಲಿ

0
44

ಕಲಬುರಗಿ: ಕರ್ನಾಟಕ ನವ ನಿರ್ಮಾನ ಸೇನೆ ಜಿಲ್ಲಾ ಘಟಕದ ವತಿಯಿಂದ ರಾಜಿರಹಿತ, ರಾಜಕೀಯ ರಹಿತ ಹೋರಾಟಗಳ ಮೂಲಕ ಅನೇಕ ಯಶಸ್ವಿ ಚಳುವಳಿಗಳನ್ನು ಕಟ್ಟಿದ ದಿಟ್ಟ ಹೋರಾಟಗಾರರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶೋಷಿತರ, ನೊಂದವರ, ಹಿಂದುಳಿದವರ ಜೀವಂದ ಧ್ವನಿ ಮಾರುತಿ ಮಾನ್ಪಡೆಯವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here