ವಯೋನಿವೃತ್ತಿ ಹೊಂದಿರುವ ಜಗನ್ನಾಥ ಬಿ.ಗಜಾಕೋಶ ಬೀಳ್ಕೊಡಿಗೆ

0
34

ಕಲಬುರಗಿ: ನಗರದ ಪ್ರಾಧಿಕಾರದ ಸಭಾಂಗಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಜಗನ್ನಾಥ ಬಿ.ಗಜಾಕೋಶ (ವಾಹನ ಚಾಲಕರು) ಅವರು ಪ್ರಾಧಿಕಾರ ಸರಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿರುವುದರಿಂದ  ಶರಣ ಡೋಹರ್ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಎಂ.ಹೊಳ್ಳಕರ್ ನೇತೃತ್ವದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಕಟಕೆ ಮೋತಿಲಾಲ, ಬಾಬುರಾವ ಕಟಕೆ, ದೇವಿಂದ್ರ ಧಡಕೆ, ಅರ್ಜುನ ಸೋನಕಾವಡೆ, ದತ್ತಾರಾಮ ಕಟಕೆ, ಅರುಣ ಗಾಜರೆ, ಮಹಾದೇವ ಕಾವಳೆ, ಮನೋಹರ ಗಾಜರೆ, ಶಿವರಾಮ ಗಾಜರೆ, ಬಸವಂತರಾವ ಗಾಜರೆ, ಶಾಮರಾವ ಕಟಕೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here